ಎಂ. ಶ್ರೀಕಾಂತ್ ಅಭಿಮಾನಿ ಬಳಗ ಶಿವಮೊಗ್ಗ ಇವರ ವತಿಯಿಂದ. ಡಿ.ಕೆ ಸುರೇಶ್ ರವರ ಹುಟ್ಟು ಹಬ್ಬದ ಆಚರಣೆ

ರಾಜಕೀಯ ರಾಜ್ಯ ಶಿವಮೊಗ್ಗ

ಇಂದು ಎಂ.ಶ್ರೀಕಾಂತ್ ಅಭಿಮಾನಿ ಬಳಗ ಶಿವಮೊಗ್ಗ ಇವರ ವತಿಯಿಂದ. ಡಿಕೆ ಸುರೇಶ್ ರವರ ಹುಟ್ಟು ಹಬ್ಬದ ಆಚರಣೆ ಪ್ರಯುಕ್ತ ನಗರದ ಮೆಗನ್ ಹಾಸ್ಪಿಟಲ್ ನಲ್ಲಿ ರೋಗಿಗಳಿಗೆ ಬ್ರೆಡ್ಡು ಹಣ್ಣು ಹಂಪಲನ್ನು ವಿತರಿಸಿ ಹುಟ್ಟು ಹಬ್ಬದ ಆಚರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಗ್ಯಾರೆಂಟಿ ಅನುಷ್ಠಾನ ಸದಸ್ಯರಾದ ಬಸವರಾಜ್. ಸಮೀರ್ ಪಾಶಾ. ಮಂಜುನಾಥ್ ನವಲೆ. ಸಂತೋಷ್ ಆರ್. ವಿನಯ್. ರಘು. ಸಂದೇಶ್ ಮುಂತಾದವರು ಭಾಗಿಯಾಗಿದ್ದರು