ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ ಸಂಚಾಲಕರಾಗಿ ಡಿ.ಎಸ್. ಅರುಣ್ ಭರ್ಜರಿ ಗೆಲುವು..

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ ಸಂಚಾಲಕರಾಗಿ ಡಿ.ಎಸ್. ಅರುಣ್ ಭರ್ಜರಿ ಗೆಲುವು..

ಬ್ರಿಜೇಶ್ ಪಟೇಲ್ ಬಣದಿಂದ ಸ್ಪರ್ದಿಸಿದ್ದ ಶಿವಮೊಗ್ಗದ ಡಿ. ಎಸ್. ಅರುಣ್ ಅವರು ವಲಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಹಾಗೂ ಅರುಣ್ ಅವರು ನಾಗೇಂದ್ರ ಪಂಡಿತ್ ವಿರುದ್ದ ಭರ್ಜರಿ ಗೆಲವು ಸಾಧಿಸಿದ್ದಾರೆ.  

ಅರುಣ್ ಗೆ 722 ಮತಗಳು ದೊರೆತರೆ, ಪಂಡಿತ್ ಗೆ 585 ಮತಗಳು ದೊರೆತಿವೆ. ಅರುಣ್ ಶಿವಮೊಗ್ಗ ವಲಯದ ಸಂಚಾಲಕರಾಗಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ…