ಮಲೆನಾಡು “ಕಂಬಳ” ಕ್ಕೆ ಕೆ.ಎಸ್. ಈಶ್ವರಪ್ಪ ಭೂಮಿ ಪೂಜೆ

ರಾಜ್ಯ ಶಿವಮೊಗ್ಗ
ಶಿವಮೊಗ್ಗದ ಸಾಂಸ್ಕೃತಿಕ ಪರಂಪರೆಯ ಮುಕುಟಕ್ಕೆ ಮತ್ತೊಂದು ಗರಿಯ ಸೇರ್ಪಡೆಗೆ ಕ್ಷಣಗಣನೆ,

ಕರಾವಳಿಯ ವೀರ ಸಾಂಸ್ಕೃತಿಕ ಕಲೆ “ಕಂಬಳ” ಇದೀಗ ಶಿವಮೊಗ್ಗದಲ್ಲಿ ನಡೆಯಲಿದೆ, ಇದರ ಅಂಗವಾಗಿ ಇಂದು ಶಿವಮೊಗ್ಗ-ಭದ್ರಾವತಿ ನಗರಗಳ ನಡುವೆ ಮಾಚೇನಹಳ್ಳಿಯಲ್ಲಿ  ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ  ಭೂಮಿಪೂಜೆ ನೆರವೇರಿಸಿದರು,
­ಜಿ. ಪಂ. ಮಾಜಿ ಸದಸ್ಯ ಕೆ. ಇ. ಕಾಂತೇಶ್ ಸೇರಿದಂತೆ ಕಂಬಳ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು….